ಬೆಂಗಳೂರು: ನಿರ್ದೇಶಕ ಭರತ್ ಎಸ್. ನಾವುಂದ ಇದೀಗ ಯುಗಾದಿಯಂದು ಬೇವು-ಬೆಲ್ಲದ ಜೊತೆ ಟೀಸರ್ ಕೂಡ ಕೊಟ್ಟಿದ್ದಾರೆ. ಅರ್ಥಾತ್ ಭರತ್ ನಾವುಂದ ನಿರ್ದೇಶನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನುರಂಜನ್ ರವಿಚಂದ್ರನ್- ನೂತನ ನಟಿ ಕಯಾದು ಮೋಹನ್ ಲೋಹರ್ ಅಭಿನಯದ ‘ಮುಗಿಲ್ ಪೇಟೆ’ ಚಿತ್ರದ ಟೀಸರ್ ಇದೇ ಯುಗಾದಿಯಂದು ಅಂದರೆ ಏ. ೧೩ರಂದು ಬಿಡುಗಡೆ ಆಗಿದೆ. ಇದು ಭರತ್ ನಿರ್ದೇಶನದ ಎರಡನೇ ಸಿನಿಮಾ ಆಗಿದ್ದು, ಮನುರಂಜನ್ ಅವರ ಮೂರನೇ ಸಿನಿಮಾ. ‘ಅಡಚಣೆಗಾಗಿ ಕ್ಷಮಿಸಿ’ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿರುವ … Continue reading ಬೇವು-ಬೆಲ್ಲದ ಜೊತೆ ಮನ(ನು)ರಂಜಿಸಿದ ಟೀಸರ್
Copy and paste this URL into your WordPress site to embed