ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!

ಬೆಂಗಳೂರು: ಕುರುಕ್ಷೇತ್ರದಲ್ಲಿ ಹೋರಾಡಿದ ಅರ್ಜುನನಿಗಿಂತ ಅವನನ್ನು ಹೋರಾಡುವಂತೆ ಪ್ರೇರೇಪಿಸಿದ, ಎದುರಾಳಿಯನ್ನು ಸದೆಬಡಿಯುವ ಕೆಚ್ಚನ್ನು ಅವನಲ್ಲಿ ತುಂಬಿಸಿದ ಭಗವಾನ್ ಶ್ರೀಕೃಷ್ಣನೇ ಶ್ರೇಷ್ಠ. ಯಾವಾಗಲೂ ಅಷ್ಟೇ.. ಕಿಂಗ್‌ಗಿಂತ ಕಿಂಗ್ ಮೇಕರೇ ವಿಶೇಷ ಎನಿಸಿಕೊಳ್ಳುತ್ತಾನೆ. ತಾನು ಶಕ್ತಿಶಾಲಿ ಆಗುವ ಜೊತೆಗೆ ಇನ್ನೊಬ್ಬರನ್ನೂ ಶಕ್ತಿಶಾಲಿ ಆಗಿಸಲು ಶ್ರಮಿಸುವವನು, ತನ್ನ ಸಾಧನೆ ಜೊತೆಗೆ ಇನ್ನೊಬ್ಬರೂ ಸಾಧಿಸಲಿ ಎಂದು ಬಯಸುವವನೇ ಮಿಗಿಲು. ಅಂಥವರೇ ನಿಜವಾದ ಶಕ್ತಿಶಾಲಿಗಳು.. ಅಂಥವರೇ ನಿಜವಾದ ಸಾಧಕರು. ಅಂಥ ಶಕ್ತಿಶಾಲಿ ಸಾಧಕರೊಬ್ಬರ ಕುರಿತ ಬರಹವಿದು. ಇವರ ಹೆಸರು ವಿಶ್ವನಾಥ ಭಾಸ್ಕರ ಗಾಣಿಗ. ಅಂತಾರಾಷ್ಟ್ರೀಯ … Continue reading ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!