ಶೀಘ್ರವೇ ರಾಜ್ಯಮಟ್ಟದ ಗಾಣಿಗ ಬೃಹತ್‌ ಸಮಾವೇಶ; ಅ.16ರಂದು ಪೂರ್ವಭಾವಿ ಸಭೆ

ಬೆಂಗಳೂರು: ರಾಜ್ಯಮಟ್ಟದಲ್ಲಿ ಗಾಣಿಗ ಸಮಾಜದ ಬೃಹತ್ ಸಮಾವೇಶ‌ ನಡೆಸುವ ಸಲುವಾಗಿ ಇದೇ ಅಕ್ಟೋಬರ್ 16ರಂದು ರಾಜಧಾನಿ ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು, ಸಮುದಾಯದ ಹಿರಿಯರು-ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಬೇಕು ಎಂದು ಆಯೋಜಕರು ಕೋರಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ಗಾಣಿಗ ಸಮಾಜದ ಬೃಹತ್ ಸಮಾವೇಶ ನಡೆಸಲು, ರಾಜ್ಯಮಟ್ಟದಲ್ಲಿ ಗಾಣಜ್ಯೋತಿ ರಥಯಾತ್ರೆ ನಡೆಸಲು, ಆ ಮೂಲಕ ಗಾಣಿಗ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹಿಸುವುದು ಮುಂತಾದ ಉದ್ದೇಶಗಳಿಗೆ ಸಂಬಂಧಿಸಿದಂತೆ ಈ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಮೇಲ್ಕಂಡ ವಿಷಯದ ಕುರಿತಾಗಿ ಮಾತ್ರ … Continue reading ಶೀಘ್ರವೇ ರಾಜ್ಯಮಟ್ಟದ ಗಾಣಿಗ ಬೃಹತ್‌ ಸಮಾವೇಶ; ಅ.16ರಂದು ಪೂರ್ವಭಾವಿ ಸಭೆ