ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜ ಬಾರ್ಕೂರು (ರಿ) ಇದರ ನೂತನ ಅಧ್ಯಕ್ಷರಾಗಿ ವಾಸುದೇವ ಬೈಕಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ನಿರ್ಗಮಿತ ಅಧ್ಯಕ್ಷ ಕೆ. ಗೋಪಾಲ್ ಕಿನ್ನಿಮೂಲ್ಕಿ ಅವರಿಂದ ವಾಸುದೇವ ಬೈಕಾಡಿ ಅವರು ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.
ಕುಲದೇವರ ಸನ್ನಿಧಿ ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಡಿ. 27ರಂದು ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ನೂತನ ಪದಾಧಿಕಾರಿಗಳ ನೇಮಕ ನಡೆಯಿತು.
ನೂತನ ಆಡಳಿತ ಮಂಡಳಿಯ ವಿವರ
- ಅಧ್ಯಕ್ಷ: ವಾಸುದೇವ ಬೈಕಾಡಿ..
- ಉಪಾಧ್ಯಕ್ಷ: ಸೂರ್ಯನಾರಾಯಣ ಗಾಣಿಗ ಮಟಪಾಡಿ
- ಉಪಾಧ್ಯಕ್ಷ: ಕೆ.ಉದಯ್ ಕುಮಾರ್ ಉಡುಪಿ
- ಪ್ರಧಾನ ಕಾರ್ಯದರ್ಶಿ: ರಾಜೇಶ್ ಗಾಣಿಗ ಅಚ್ಲಾಡಿ
- ಜೊತೆ ಕಾರ್ಯದರ್ಶಿ: ರಾಮಕೃಷ್ಣ ಹಾರಾಡಿ
- ಕೋಶಾಧಿಕಾರಿ: ರಘುರಾಮ್ ಬೈಕಾಡಿ
ಸಂಘಟನಾ ಕಾರ್ಯದರ್ಶಿಗಳು
- ದಿನೇಶ್ ಕೋಟ
- ಗೋಪಾಲ್ ಗಾಣಿಗ ಹಂಗ್ಯೋ
- ಕಲಾ ಅನಂದ್
- ಯೋಗೀಶ್ ಕೊಳಲಗಿರಿ
ಕಾರ್ಯಕಾರಿ ಸಮಿತಿಯ ಸದಸ್ಯರು
- ಸತೀಶ್ ಕೆಮ್ಮಣ್ಣು
- ಶಿವರಾಮ ರಾವ್
- ಗುರುರಾಜ್ ಕೆಮ್ಮಣ್ಣು
- ಜಯರಾಮ್ ಜಿ. ಉಡುಪಿ
- ವಿಜಯ್ ಕೆ. ಉಡುಪಿ
- ಗುರುರಾಜ್ ರಾವ್ ದೊಡ್ಡಣಗುಡ್ಡೆ
- ಕೆ. ವಿಠಲ್ ಗಾಣಿಗ ದೊಡ್ಡಣಗುಡ್ಡೆ
- ಶಿವರಾಯ ಉದ್ಯಾವರ
- ದಯಾನಂದ ಶೆಟ್ಟಿ ಉದ್ಯಾವರ
- ಪುರುಷೋತ್ತಮ ಯು.
- ನಾಗರಾಜ್ ತೆಂಕನಿಡಿಯೂರು
- ಮಹಾಬಲ ಗಾಣಿಗ, ಸುಬ್ರಹ್ಮಣ್ಯ ನಗರ
- ಎಸ್.ಕೆ. ಪ್ರಾಣೇಶ್ ಉಡುಪಿ
- ಬಿ. ಗೋಪಾಲಕೃಷ್ಣ ಬಾರ್ಕೂರು
- ಗಣೇಶ್ ಗಾಣಿಗ ಬಾರ್ಕೂರು
- ಉದಯ್ ಬಾರ್ಕೂರು
- ಶ್ರೀಕಾಂತ್ ಬಾರ್ಕೂರು
- ವಿಜಯ್ ನರ್ನಾಡು
- ಪ್ರಶಾಂತ್ ಕೋಟ
- ಸೇವಧಿ ಸುರೇಶ್ ಕೋಟ
- ನಟರಾಜ್ ಮಾಬುಕಳ
- ನಾಗರಾಜ್ ಗಾಣಿಗ ಸಾಲಿಗ್ರಾಮ
- ಯಶೋದ ರಘುರಾಮ್ ಹೇರೂರು
- ಶ್ರೀಮತಿ ಗಣೇಶ್ ಬಾರ್ಕೂರು
- ರೇಖಾ ಗಣೇಶ್ ಸಾಲಿಗ್ರಾಮ