ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಇದುವರೆಗಿನ ಮಾಹಿತಿ ಪ್ರಕಾರ ಹತ್ತಕ್ಕೂ ಅಧಿಕ ಗಾಣಿಗ ಅಭ್ಯರ್ಥಿಗಳು ವಿಜೇತರಾಗಿದ್ದಾರೆ.
ಗೆದ್ದವರ ವಿವರ ಇಂತಿದೆ
- ಲೀಲಾವತಿ ಗಾಣಿಗ, ಕನ್ಯಾನ ಗ್ರಾಮ ಪಂಚಾಯತ್
- ದಿವಾಕರ ಗಾಣಿಗ, ಆವರ್ಸೆ ಗ್ರಾಮ ಪಂಚಾಯತ್
- ಜಲಜಾಕ್ಷಿ ಗಾಣಿಗ, ಹೆರಂಜಾಲು ಗ್ರಾಮ ಪಂಚಾಯತ್
- ಲೋಲಾಕ್ಷಿ ಪಂಡಿತ್, ನಾಯಕವಾಡಿ ಗ್ರಾಮ ಪಂಚಾಯತ್
- ಪದ್ಮಾ ಮಂಜುನಾಥ್, ಹರೇಹಳ್ಳಿ ಗ್ರಾಮ ಪಂಚಾಯತ್
- ಪ್ರಶಾಂತ್ ಅಶೋಕ್ ಶೆಟ್ಟಿ, ಕುಮಟಾ ಅಘನಾಶಿನಿ ಗ್ರಾಮ ಪಂಚಾಯತ್
- ರವೀಂದ್ರ ಗಾಣಿಗ, ಕೆಂಚನೂರು ಗ್ರಾಮ ಪಂಚಾಯತ್
- ಸುಮಿತ್ರಾ ಗಾಣಿಗ, ಉಪ್ಪುಂದ ಗ್ರಾಮ ಪಂಚಾಯತ್
- ಉಷಾ ಗಾಣಿಗ, ಶಿರೂರು ಗ್ರಾಮ ಪಂಚಾಯತ್
- ಯಲ್ಲವ್ವ ಬಸಪ್ಪ ಗಾಣಿಗೇರ, ಜೈನಾಪುರ ಗ್ರಾಮ ಪಂಚಾಯತ್
- ಶಂಕ್ರವ್ವ ಬಸಪ್ಪ ಮಲಕೊಂಡ, ಜೈನಾಪುರ ಗ್ರಾಮ ಪಂಚಾಯತ್
- ಗಣೇಶ್ ಗಾಣಿಗ, ಹನೇಹಳ್ಳಿ ಗ್ರಾಮ ಪಂಚಾಯತ್
- ಸುರೇಶ ಶೆಟ್ಟಿ, ಹೊಸಕುಳಿ ಗ್ರಾಮ ಪಂಚಾಯತ್
- ಸುನಂದಾ ನರಸಿಂಹ ಶೆಟ್ಟಿ,
- ಸೀತಾರಾಮ ಗಾಣಿಗ, ಗುಜ್ಜಾಡಿ ಗ್ರಾಮ ಪಂಚಾಯತ್
- ನಾಗರಾಜ ಗಾಣಿಗ, ಬಸ್ರೂರು ಗ್ರಾಮ ಪಂಚಾಯತ್
- ಗೀತಾ ಮಹಂತೇಶ ಪುರದ, ಗೊಜನೂರು ಗ್ರಾಮ ಪಂಚಾಯತ್
- ಮಂಜಪ್ಪ ಶೆಟ್ಟಿ, ಮಲುಗನಹಳ್ಳಿ ಗ್ರಾಮ ಪಂಚಾಯತ್