ಬೆಂಗಳೂರು: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು, ಮಾಜಿ ಸಚಿವರು ಹಾಗೂ ಗಾಣಿಗ ಸಮಾಜದ ಮುಖಂಡರೂ ಆಗಿರುವ ಬಿ.ಜೆ. ಪುಟ್ಟಸ್ವಾಮಿ ಅವರು ಇಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಹೊಸದೊಂದು ಭರವಸೆ ಮೂಡಿಸಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ ಪುಟ್ಟಸ್ವಾಮಿ ಅವರೊಂದಿಗೆ ಆಯೋಗದ ಸದಸ್ಯರು ಕೂಡ ಇದ್ದರು. ಬಳಿಕ ಆಯೋಗದ ಕುರಿತು ಮುಖ್ಯಮಂತ್ರಿ ಅವರ ಜೊತೆ ಪುಟ್ಟಸ್ವಾಮಿ ಕೆಲಕಾಲ ಮಾತುಕತೆ ನಡೆಸಿದರು.
ಸಂಬಂಧಿತ ಸುದ್ದಿ: ಬಿ.ಜೆ. ಪುಟ್ಟಸ್ವಾಮಿ, ಪಿ.ಜೆ. ರಾಮಮೋಹನ್ ಅವರಿಗೆ ಸನ್ಮಾನ
ಸಂಬಂಧಿತ ಸುದ್ದಿ: ಗಾಣಿಗರಿಗೆ ಪ್ರತ್ಯೇಕ ಅನುದಾನ ಮಂಜೂರು ಮಾಡುವಂತೆ ಸಿಎಂ ಬಿಎಸ್ವೈಗೆ ‘ಬಿಜೆಪಿ’ ಮನವಿ
ಸಂಬಂಧಿತ ಸುದ್ದಿ: ರಾಜ್ಯ ಯೋಜನಾ ಮಂಡಳಿಗೆ ಹೊಸ ಹೆಸರು, ಹೊಸ ಕಸುವು