Sunday, September 22, 2024
spot_img
More

    Latest Posts

    ಇಂದು ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿ ಅವರ 101ನೇ ವಾರ್ಷಿಕ ಆರಾಧನಾ ಮಹೋತ್ಸವ

    ಬೆಂಗಳೂರು: ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿ ಅವರ 101ನೇ ವಾರ್ಷಿಕ ಆರಾಧನಾ ಮಹೋತ್ಸವ ಇಂದು ಬೆಂಗಳೂರಿನ ಕೋಟೆ ಆವರಣದಲ್ಲಿರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ಧರ್ಮಸಂಸ್ಥೆಯಲ್ಲಿ ನಡೆಯಲಿದೆ.

    ಆರಾಧನಾ ಮಹೋತ್ಸವದ ಅಂಗವಾಗಿ ಬೆಳಗಿನಿಂದ ಮಧ್ಯಾಹ್ನದವರೆಗೆ ನಿರಂತರ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಗಳ ವಿವರ ಇಂತಿದೆ.

    • ಬೆಳಗ್ಗೆ 6ರಿಂದ 7 ರವರೆಗೆ ಅಭಿಷೇಕ
    • 7-00 ರಿಂದ 7-30 ರವರೆಗೆ ವಿದ್ಯಾರ್ಥಿ ವೃಂದದಿಂದ ಸಮಾಧಿ ಬಳಿ ಪೂಜೆ
    • 8-30 ರಿಂದ 9-30 ರವರೆಗೆ ಶ್ರೀಯುತರ ಭಾವ ಚಿತ್ರಗಳ ಮೆರವಣಿಗೆ
    • 10 ಗಂಟೆಗೆ ಸಾಧುಗಳಿಂದ ಸಮಾಧಿ ಬಳಿ ಅಖಂಡ ಪೂಜೆ
    • 10-45ಕ್ಕೆ ಜನಾಂಗದವರು ಮತ್ತು ಸಾರ್ವಜನಿಕರಿಂದ ಪೂಜೆ :
    • 12-30 ಗಂಟೆಗೆ ಪ್ರಸಾದ ವಿನಿಯೋಗ

    ಶ್ರೀಲ.ನ. ಧರ್ಮಸಂಸ್ಥೆಯ ಮಾಜಿ ಅಧ್ಯಕ್ಷರು, ಸದಸ್ಯರು ಹಿರಿಯ ವಿದ್ಯಾರ್ಥಿಗಳು, ಕಾರ್ಯದರ್ಶಿಗಳು, ಸಿಬ್ಬಂದಿವರ್ಗ ಹಾಗೂ ಶ್ರೀ ಲ.ನ. ಆಶ್ರಮದ ವಿದ್ಯಾರ್ಥಿಗಳು, ಜೆ.ವಿ. ಸಂಘ-ಸಂಸ್ಥೆಗಳು ಮತ್ತು ಜ್ಯೋತಿನಗರ ವೈಶ್ಯ ಜನಾಂಗದವರ ಸಹಕಾರದಲ್ಲಿ ಈ ಸಮಾರಂಭ ನಡೆಯಲಿದೆ.

    ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಸಂಬಂಧಿತ ಸುದ್ದಿ: ಆಗಸ್ಟ್‌ 7ರಂದು ಗಾಣಿಗ ಯುವ ಬಳಗದಿಂದ 3ನೇ ಪ್ರತಿಭಾ ಪುರಸ್ಕಾರ

    ಸಂಬಂಧಿತ ಸುದ್ದಿ: ಗಾಣಿಗ ಸಮಾಜ ಯುವಕ ಮಂಡಳದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!