ಬೆಂಗಳೂರು: ನಾಗರ ಪಂಚಮಿ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುನಗನಹಳ್ಳಿಯಲ್ಲಿ ಇಂದು ಗಾಣಿಗ ಸಮಾಜದ ನೂರು ಕುಟುಂಬಗಳ ಅತ್ತೆ-ಸೊಸೆಯರಿಂದ ನಾಗಾರಾಧನೆ ನಡೆಯಿತು.
ಗಾಣಿಗ ಜನಾಂಗದ ಸ್ವಗೋತ್ರದ ಸಹೋದರ ಸಮಾನರಾದ ಸುಮಾರು ನೂರು ಕುಟುಂಬಗಳ ಅತ್ತೆ-ಸೊಸೆಯರು ನಾಗದೇವರಿಗೆ ಥಣಿ ಬಿಡುವ ಪೂಜೆ ನೆರವೇರಿಸಿದರು.
ಮುನಗನಹಳ್ಳಿ ವೆಂಕಟೇಶಪ್ಪ, ಶ್ರೀನಿವಾಸನ್ ಶ್ರೀನಿವಾಸಪುರ, ಕುರುಟಹಳ್ಳಿ ಕೃಷ್ಣಮೂತಿ೯, ಕೊಳತೂರು ರಾಘವೇಂದ್ರ , ಕಾಡಹಳ್ಳಿ ಗಣೇಶ್, ಕನ್ನಡ ಜಗನ್ನಾಥ ಇತರರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ಧರು.
ಸಂಬಂಧಿತ ಸುದ್ದಿ: ಗಾಯತ್ರಿದೇವಿ ದೇವಳದಲ್ಲಿ ನಾಗದೇವರ ಪ್ರತಿಷ್ಠೆ, ಆಶ್ಲೇಷಾ ಬಲಿ…
ಸಂಬಂಧಿತ ಸುದ್ದಿ: ಬ್ರಹ್ಮಕಲಶ-ನಾಗಬ್ರಹ್ಮಮಂಡಲ ಪೂರ್ವಭಾವಿ ಸಮಾಲೋಚನೆ
ಸಂಬಂಧಿತ ಸುದ್ದಿ: ತಿರುಪತಿ ವೆಂಕಟೇಶ್ವರನಾಗಿ ಕಂಗೊಳಿಸಿದ ಬಾರ್ಕೂರು ವೇಣುಗೋಪಾಲಕೃಷ್ಣ