ಬೆಂಗಳೂರು: ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜ-ಬಾರ್ಕೂರು ಇದರ ನೂತನ ಅಧ್ಯಕ್ಷರಾಗಿ ಸೂರ್ಯನಾರಾಯಣ ಗಾಣಿಗ ಮಟಪಾಡಿ ಆಯ್ಕೆ ಆಗಿದ್ದಾರೆ.
ಸೋಮಕ್ಷತ್ರಿಯ ಗಾಣಿಗ ಸಮಾಜದ ಕುಲದೇವರಾದ ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಆ. 21ರಂದು ನಡೆದ 61ನೇ ಮಹಾಸಭೆಯಲ್ಲಿ ಅಧ್ಯಕ್ಷರು ಹಾಗೂ ನೂತನ ಆಡಳಿತ ಮಂಡಳಿಯ ಆಯ್ಕೆ ನಡೆಯಿತು.
ನೂತನ ಪದಾಧಿಕಾರಿಗಳ ವಿವರ
- ಅಧ್ಯಕ್ಷ: ಸೂರ್ಯನಾರಾಯಣ ಗಾಣಿಗ ಮಟಪಾಡಿ
- ಉಪಾಧ್ಯಕ್ಷ: ಉದಯ್ ಕುಮಾರ್ ಉಡುಪಿ
- ಉಪಾಧ್ಯಕ್ಷ: ಸೇವಧಿ ಸುರೇಶ್ ಕೋಟ
- ಪ್ರಧಾನ ಕಾರ್ಯದರ್ಶಿ: ನಾಗರಾಜ್ ಗಾಣಿಗ ಸಾಲಿಗ್ರಾಮ
- ಜೊತೆ ಕಾರ್ಯದರ್ಶಿ: ರಾಮಕೃಷ್ಣ ಹಾರಾಡಿ
- ಕೋಶಾಧಿಕಾರಿ: ಗುರುರಾಜ್ ಕೆಮ್ಮಣ್ಣು
- ಸಂಘಟನಾ ಕಾರ್ಯದರ್ಶಿಗಳು: ದಿನೇಶ್ ಕೋಟ, ಗಣೇಶ್ ಚೆಲ್ಲಿಮಕ್ಕಿ, ಜಯರಾಮ್ ಉದ್ಯಾವರ, ಅನಿತಾ ಶ್ರೀಧರ್.
ಸಂಬಂಧಿತ ಸುದ್ದಿ: ಶ್ರೀ ಲಕ್ಷ್ಮೀಂದ್ರ ತೀರ್ಥರ ದರ್ಶನ ಪಡೆದ ಗಾಣಿಗ ಯುವ ಬಳಗ
ಸಂಬಂಧಿತ ಸುದ್ದಿ: ಕುಂದಾಪುರ ರೋಟರಿ ಕ್ಲಬ್ ರಿವರ್ಸೈಡ್ ಅಧ್ಯಕ್ಷರಾಗಿ ಕೆ.ಎಸ್. ಮಂಜುನಾಥ್ ಆಯ್ಕೆ
ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ