ಬೆಂಗಳೂರು: ಆರ್ಕೆಸ್ಟ್ರಾ ಸ್ವರ ಸಂಗೀತ ಕಾರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಗಾಯನ ಸ್ಪರ್ಧೆಯಲ್ಲಿ ವರದ ದಿನೇಶ ಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಆರ್ಕೆಸ್ಟ್ರಾ ಸ್ವರ ಸಂಗೀತ ಕಾರವಾರ ಸಂಸ್ಥೆಯು ಗಾನಶ್ರೀ-21 ಜಿಲ್ಲಾಮಟ್ಟದ ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದು, ಇದರ ಅಂತಿಮ ಸ್ಪರ್ಧೆ ಮಾ. 13ರಂದು ಕಾರವಾರದ ಮಾಲಾದೇವಿ ಮೈದಾನದಲ್ಲಿ ನಡೆದಿತ್ತು.
ಈ ಸ್ಪರ್ಧೆಯಲ್ಲಿ ಗಾಣಿಗ ಸಮಾಜದ ಪ್ರತಿಭೆ ವರದ ಶೆಟ್ಟಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರು ದಿನೇಶ ಶೆಟ್ಟಿ ಮತ್ತು ರಂಜನಾ ಶೆಟ್ಟಿ ಅವರ ಪುತ್ರ. ಇವರಿಗೆ ಕುಮಟಾ ಗಾಣಿಗ ಯುವ ಬಳಗವು ಶುಭ ಹಾರೈಸಿದೆ.
ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..
ಸಂಬಂಧಿತ ಸುದ್ದಿ: ಬಾರ್ಕೂರು ಶ್ರೀವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪವೈಭವ
ಸಂಬಂಧಿತ ಸುದ್ದಿ: ಕಿಕ್ ಬಾಕ್ಸಿಂಗ್ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ