ಬೆಂಗಳೂರು: ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಶಕ್ತಿದೇವತೆ ನೆಲ್ಲಿಕೇರಿಯ ಪುರಾದೀಶ್ವರಿ ಮಹಾಸತಿ ದೇವಾಲಯದಲ್ಲಿ ಕುಮಟಾ ಗಾಣಿಗ ಯುವ ಬಳಗದಿಂದ ನವರಾತ್ರಿ ಪೂಜೆ ನಡೆಯಲಿದೆ.
ವಿಜಯದಶಮಿ ದಿನವಾದ ಅ. 5ರಂದು ನವರಾತ್ರಿ ಉತ್ಸವದ ಸಾಮೂಹಿಕ ಪೂಜೆಯಲ್ಲಿ ರಾತ್ರಿ 8.30ಕ್ಕೆ ಗಾಣಿಗ ಯುವಬಳಗ ವತಿಯಿಂದ ಪೂಜೆ ನೆರವೇರಲಿದೆ. ಸಮಾಜ ಬಾಂಧವರು ಈ ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಬಳಗ ಕೋರಿಕೊಂಡಿದೆ.
ಪೂಜಾ ಕಾಣಿಕೆ ನೀಡಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಶ್ರೀಧರ ಶೆಟ್ಟಿ (7019847151) ಅಥವಾ ದತ್ತಾತ್ರೇಯ ಶೆಟ್ಟಿ (8660250760) ಅವರನ್ನು ಸಂಪರ್ಕಿಸಬಹುದು.
ಸಂಬಂಧಿತ ಸುದ್ದಿ: ಗಾಣಿಗ ಸಮಾಜದ ಬೃಹತ್ ಸಮಾವೇಶಕ್ಕಾಗಿ ಅ.16ರಂದು ಪೂರ್ವಭಾವಿ ಸಭೆ
ಸಂಬಂಧಿತ ಸುದ್ದಿ: ಬಾಲರ್ಕ ಫಿಟ್ನೆಸ್ ಟೀಮ್ ಚಾಂಪಿಯನ್; ಬಾಲರ್ಕ ಪವರ್ಲಿಫ್ಟರ್ಸ್ ಸ್ಟ್ರಾಂಗ್..
ಸಂಬಂಧಿತ ಸುದ್ದಿ: ಮಂಗಳೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾಗಿ ಪೂರ್ಣಿಮಾ ಆಯ್ಕೆ