ಬೆಂಗಳೂರು: ಶ್ರಾವಣ ಮಾಸ ಪ್ರಯುಕ್ತ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಯರಗಲ್ಲ ಗ್ರಾಮದಲ್ಲಿ ಅಪಾರ ಭಕ್ತ ಜನಸಮೂಹದ ನಡುವೆ ಶಿವಾನುಭವ ಸದ್ವಿಚಾರಗೋಷ್ಠಿ ಸಮಾರಂಭ ನಡೆಯಿತು.
ಶಿವಾನುಭವ ಸದ್ವಿಚಾರಗೋಷ್ಠಿಯ ಈ ಸಮಾರಂಭಕ್ಕೆ ವಿಜಯಪುರ ವನಶ್ರೀ ಸಂಸ್ಥಾನ ಮಠದ ಗಾಣಿಗ ಗುರುಪೀಠದ ಜಗದ್ಗುರು ಶ್ರೀಜಯಬಸವಕುಮಾರ ಸ್ವಾಮೀಜಿ ಆಗಮಿಸಿ, ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಸ್ವಾಮೀಜಿಯವರ ಪ್ರವಚನ ಆಲಿಸಲು ಊರ-ಪರವೂರ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸಂಬಂಧಿತ ಸುದ್ದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ; ಗಾಣಿಗ ಮಹಾಸಭಾದಿಂದ ರಕ್ತದಾನ
ಸಂಬಂಧಿತ ಸುದ್ದಿ: ಸೇಲಂ ಎಸ್ಪಿ ದೀಪಾ ಗಾಣಿಗೇರ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ
ಸಂಬಂಧಿತ ಸುದ್ದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್ಲೈನ್ ಸ್ಪರ್ಧೆ