Saturday, September 21, 2024
spot_img
More

    Latest Posts

    ಶ್ರಾವಣ ಮಾಸ ಪ್ರಯುಕ್ತ ಗಾಣಿಗ ಗುರುಪೀಠದಲ್ಲಿ ಜಯಬಸವಕುಮಾರ ಶ್ರೀಗಳಿಂದ ಪ್ರವಚನ

    ಬೆಂಗಳೂರು: ಶ್ರಾವಣ ಮಾಸ ಪ್ರಯುಕ್ತ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಯರಗಲ್ಲ ಗ್ರಾಮದಲ್ಲಿ ಅಪಾರ ಭಕ್ತ ಜನಸಮೂಹದ ನಡುವೆ ಶಿವಾನುಭವ ಸದ್ವಿಚಾರಗೋಷ್ಠಿ ಸಮಾರಂಭ ನಡೆಯಿತು.

    ಶಿವಾನುಭವ ಸದ್ವಿಚಾರಗೋಷ್ಠಿಯ ಈ ಸಮಾರಂಭಕ್ಕೆ ವಿಜಯಪುರ ವನಶ್ರೀ ಸಂಸ್ಥಾನ ಮಠದ ಗಾಣಿಗ ಗುರುಪೀಠದ ಜಗದ್ಗುರು ಶ್ರೀಜಯಬಸವಕುಮಾರ ಸ್ವಾಮೀಜಿ ಆಗಮಿಸಿ, ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಸ್ವಾಮೀಜಿಯವರ ಪ್ರವಚನ ಆಲಿಸಲು ಊರ-ಪರವೂರ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು.

    ಗಾಣಿಗ ಗುರುಪೀಠದ ಜಯಬಸವಕುಮಾರ ಸ್ವಾಮೀಜಿಯರಿಗೆ ಅದ್ಧೂರಿ ಸ್ವಾಗತ
    ಸ್ವಾಮೀಜಿಯವರ ಪ್ರವಚನ ಕೇಳಲು ಸೇರಿದ್ದ ಭಕ್ತಸಮೂಹ

    ಸಂಬಂಧಿತ ಸುದ್ದಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ; ಗಾಣಿಗ ಮಹಾಸಭಾದಿಂದ ರಕ್ತದಾನ

    ಸಂಬಂಧಿತ ಸುದ್ದಿ: ಸೇಲಂ ಎಸ್‌ಪಿ ದೀಪಾ ಗಾಣಿಗೇರ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ

    ಸಂಬಂಧಿತ ಸುದ್ದಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗಾಣಿಗ ಸಮಾಜದ ಮಕ್ಕಳಿಗಾಗಿ ಮುದ್ದುಕೃಷ್ಣ ಆನ್‌ಲೈನ್ ಸ್ಪರ್ಧೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!