ಬೆಂಗಳೂರು: ಶಿರಸಿಯ ಭೂತೇಶ್ವರ ಪತ್ತಿನ ಸಹಕಾರ ಸಂಘ ನಿಯಮಿತದ ನಿರ್ದೇಶಕ ವಿನಾಯಕ ವಸಂತ ಶೆಟ್ಟಿ ಅವರು ತಮ್ಮ ತಂದೆ ವಸಂತ ಸುಬ್ರಾಯ ಶೆಟ್ಟಿ ಅವರ ಸ್ಮರಣಾರ್ಥ ಗಾಣಿಗ ಸಮಾಜದ ಸಂಘವೊಂದಕ್ಕೆ ಧನಸಹಾಯ ಮಾಡಿರುತ್ತಾರೆ.
ಇವರು ತಂದೆಯ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಶಿರಸಿಯ ಗಾಣಿಗ ಸಮಾಜ ಯುವಕ ಸಂಘಕ್ಕೆ ವೈಯಕ್ತಿಕವಾಗಿ 10,005 ರೂಪಾಯಿ ಮತ್ತು ತಾವು ಕಾರ್ಯನಿರ್ವಹಿಸುತ್ತಿರುವ ಶಿರಸಿಯ ಭೂತೇಶ್ವರ ಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ 10,005 ರೂಪಾಯಿ ಸೇರಿ ಒಟ್ಟು 20,010 ರೂಪಾಯಿ ಮೊತ್ತವನ್ನು ಗಾಣಿಗ ಸಮಾಜ ಯುವಕ ಸಂಘಕ್ಕೆ ನೀಡಿರುತ್ತಾರೆ.
ಸಂಬಂಧಿತ ಸುದ್ದಿ: ಆಜ್ರಿ ಗೋಪಾಲ ಗಾಣಿಗರಿಗೆ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ
ಸಂಬಂಧಿತ ಸುದ್ದಿ: ಏಪ್ರಿಲ್ 14ರಂದು ಯುವ ಮಾನಸ ಗಾಣಿಗ ಟ್ರಸ್ಟ್ ಉದ್ಘಾಟನೆ
ಸಂಬಂಧಿತ ಸುದ್ದಿ: ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಇದೇ ರವಿವಾರ ಉದ್ಘಾಟನೆ