ಬೆಂಗಳೂರು: ಗಾಣಿಗ ಸಮುದಾಯಕ್ಕಾಗಿ ಈಗಾಗಲೇ ಅನೇಕ ಚಟುವಟಿಕೆಗಳನ್ನು ನಡೆಸಿರುವ ಕುಮಟಾ ಗಾಣಿಗ ಯುವ ಬಳಗ (ರಿ.) ಇದೀಗ ಇನ್ನೊಂದು ಕಾರ್ಯವನ್ನು ಮಾಡಿದೆ.
ಇವರು ಗಾಣಿಗ ಸಮಾಜದ ಪುರಾತನ ಶ್ರೀರಾಮಚಂದ್ರ ಮಠಕ್ಕೆ ಆಗಮಿಸುವವರಿಗೆ ಮಾರ್ಗದರ್ಶನ ಮಾಡುವಂತಹ ಕೆಲಸವನ್ನು ಮಾಡಿದ್ದಾರೆ. ಅಂದರೆ ಮಠಕ್ಕೆ ಹೋಗುವ ಮಾರ್ಗ ಸೂಚಿಸುವ ಮೂರು ಕಾಂಕ್ರೀಟ್ ಫಲಕ ಅಳವಡಿಸಿದ್ದಾರೆ.
ʼಶ್ರೀರಾಮಚಂದ್ರ ದೇವರು ಚಿತ್ರಗಿ, ಮಠಕ್ಕೆ ಹೋಗುವ ದಾರಿ..ʼ ಎಂದು ಬರೆಸಿರುವ ಮೂರು ಫಲಕಗಳನ್ನು ಅಗತ್ಯವಿರುವ ಮೂರು ಕಡೆ ಅಳವಡಿಸಿದ್ದಾರೆ. ಮಠಕ್ಕೆ ದಾರಿ ತೋರುವ ಮೂಲಕ ಇವರು ಭಕ್ತರು ಇವರಿಗೆ ಆಭಾರಿ ಆಗುವಂಥ ಕಾರ್ಯ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.
ಸಂಬಂಧಿತ ಸುದ್ದಿ: ತಮ್ಮೂರ ಜನತೆಗೆಂದೇ ಒಂದು ದಿನ ಮೀಸಲಿಟ್ಟ ಡಾ. ಶರತ್ ಬಾಳೆಮನೆ..
ಸಂಬಂಧಿತ ಸುದ್ದಿ: ಕುಮಟಾದಲ್ಲಿ ವಿಸ್ಟಾಡೋಮ್ ರೈಲನ್ನು ಸ್ವಾಗತಿಸಿದ ಶಾಸಕ ದಿನಕರ ಶೆಟ್ಟಿ
ಸಂಬಂಧಿತ ಸುದ್ದಿ: ಗಾಣಿಗ ಸಮುದಾಯ ಅತಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಲಿ: ಬಿಹಾರ ಸಂಸದ ಪಿಂಟು