ಬೆಂಗಳೂರು: ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ ಮತ್ತು ಎಸ್ಕೆಕೆಎಸ್ ಎನ್ಜಿಒ ಪ್ರಧಾನ ಕಚೇರಿ ಉದ್ಘಾಟನೆ ಮೇ 21ರಂದು ನಡೆಯಿತು. ಬೆಂಗಳೂರಿನ ಬನಶಂಕರಿ ಮೂರನೇ ಹಂತದ ಹೊಸಕೆರೆ ಹಳ್ಳಿ ಕ್ರಾಸ್ ಬಳಿಯ 80ನೇ ಅಡಿ ರಸ್ತೆಯ ನಂ. 746ನೇ ಕಟ್ಟಡದಲ್ಲಿ ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ ಮತ್ತು ಎಸ್ಕೆಕೆಎಸ್ ಎನ್ಜಿಒ ಪ್ರಧಾನ ಕಚೇರಿ ಉದ್ಘಾಟನೆ ನಡೆಯಿತು.
ಕಾರ್ಮಿಕರ, ಚಾಲಕರ, ಉದ್ಯೋಗಿಗಳ ಎನ್ಜಿಒ ಕೂಡ ಆಗಿರುವ ಇದರ ರೂವಾರಿ ಯತೀಶ್ಕುಮಾರ್ ಗಾಣಿಗ. ರಾಜ್ಯ ಕೇಬಲ್ ಆಪರೇಟರ್ಸ್ ಸಂಘದ ಉಪಾಧ್ಯಕ್ಷ ನರಸಿಂಹಮೂರ್ತಿ ಅವರು ಸಂಘದ ಪ್ರಧಾನ ಕಚೇರಿಯನ್ನು ಉದ್ಘಾಟಿಸಿ ಯತೀಶ್ಕುಮಾರ್ಗೆ ಶುಭ ಹಾರೈಸಿದರು.
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆ; ಕೊನೆಗೂ ಈಡೇರಿತು ಬಹುಕಾಲದ ಪ್ರಾರ್ಥನೆ
ಸಂಬಂಧಿತ ಸುದ್ದಿ: ಎಸ್ಜಿಇಸಿಟಿ ಕಾರ್ಯಾಗಾರದಲ್ಲಿ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಭಾಗಿ