ಬೆಂಗಳೂರು: ಗಾಣಿಗ ಸಮುದಾಯದ ಸಂಬಂಧ ಬೆಸೆಯುವ ನಿಟ್ಟಿನಲ್ಲಿ ಅಂತಾರಾಜ್ಯ ಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶವು ಜುಲೈ 23ರ ರವಿವಾರ ವಿಜಯಪುರ ಜಿಲ್ಲೆಯ ಹೊಸ ಜಿಲ್ಲಾ ಪಂಚಾಯಿತಿ ಕಚೇರಿ ಬಳಿಯ ವನಶ್ರೀ ಮಠದಲ್ಲಿ ನಡೆಯಲಿದೆ.
ಅಗತ್ಯ ಇರುವವರು ಜುಲೈ 20ರ ಒಳಗೆ ಸೂಕ್ತ ವಿವರ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ನೋಂದಣಿ ಶುಲ್ಕವಾಗಿ 500 ರೂ. ಪಾವತಿಸಬೇಕು. ನೋಂದಣಿ ಮತ್ತು ಇತರ ವಿವರಗಳಿಗಾಗಿ ವಿಟ್ಟಲ ಗುಳಗೊಂಡ (9986188512) ಅವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಬಹುದು
- ಉಮಾಪತಿ ಚೌಧರಿ, ಮುದ್ದೇಬಿಹಾಳ: 9036676197
- ಡಾ. ಕೇಶವ ಕಾಬಾ, ಗುಲ್ಬರ್ಗ: 9448343287
- ಎ.ಎಸ್.ಗಾಣಿಗೇರ, ಇಂಡಿ: 9481315880
- ಜ್ಯೋತಿ ವೀರಭದ್ರಪ್ಪ ವಡ್ರಳ್ಳಿ, ಹೊಸಪೇಟೆ: 9449897718
- ಶಿವಶರಣ ಹಂಜಗಿ, ಉಪನ್ಯಾಸಕರು, ಇಂಡಿ: 9448872372
ಸಂಬಂಧಿತ ಸುದ್ದಿ: Global Ganiga: ಮೂರನೇ ವರ್ಷಕ್ಕೆ ಪದಾರ್ಪಣೆ; ಈ ತಾಣ, ಈ ಪ್ರಯಾಣ ನಿಮಗೇ ಅರ್ಪಣೆ..
ಸಂಬಂಧಿತ ಸುದ್ದಿ: ಉಡುಪಿ ಪರ್ಯಾಯೋತ್ಸವಕ್ಕೆ ಗಾಣಿಗ ಸಮಾಜದಿಂದ ಅಕ್ಕಿಮುಡಿ ಸಮರ್ಪಣೆ
ಸಂಬಂಧಿತ ಸುದ್ದಿ: ಎಸ್ಜಿಇಸಿಟಿ, ತ್ರಿಶೂಲ ಟ್ರಸ್ಟ್ನಿಂದ ಫೆಮಿನೈನ್ ಹೈಜೀನ್ ಕಾರ್ಯಕ್ರಮ