ಬೆಂಗಳೂರು: ವಾಲಂಟೀರ್ಸ್ ಆಫ್ ಮೈಸೂರು ಇವರು ಸ್ಪೋರ್ಟ್ಸ್ ಮತ್ತು ಸಿನಿ ಅಸೋಸಿಯೇಷನ್ ಆರಂಭಿಸಿದ್ದು, ವಿಜಯದಶಮಿಯ ಶುಭದಿನದಂದು ಇದರ ಉದ್ಘಾಟನೆ ನಡೆಯಿತು.
ಗಾಣಿಗ ಮಹಾಸಭಾ ಅಧ್ಯಕ್ಷ, ರೈಲ್ವೆ ಕೋ-ಆಪರೇಟಿವ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕರೂ ಆಗಿರುವ ಡಾ.ಕೆ. ವಿಜಯಕುಮಾರ್ ಅವರು ಸ್ಪೋರ್ಟ್ಸ್ ಮತ್ತು ಸಿನಿ ಅಸೋಸಿಯಷೇನ್ ಉದ್ಘಾಟಿಸಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಮಹದೇವ ಗಾಣಿಗ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಆಯೋಜಕರಾದ ವಾಲಂಟೀರ್ಸ್ ಆಫ್ ಮೈಸೂರು ಅಧ್ಯಕ್ಷ ಪ್ರದೀಪ್, ಉಪಾಧ್ಯಕ್ಷ ಕೃಷ್ಣರಾಜ ಅರಸ್, ಕಾರ್ಯದರ್ಶಿ ಪೂರ್ಣಿಮಾ ಬಿ. ಅರಸ್ ಮುಂತಾದವರು ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ರತ್ನಾಕರ ಗಾಣಿಗ ಅವರಿಗೆ ‘ಉತ್ತಮ ಕೃಷಿಕ’ ಪ್ರಶಸ್ತಿ ಪ್ರದಾನ
ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..
ಸಂಬಂಧಿತ ಸುದ್ದಿ: ನಮ್ಮದು ಸಣ್ಣ ಸಮಾಜ, ಕಡಿಮೆ ಜನಸಂಖ್ಯೆ ಎಂಬ ಭಾವನೆ ಬೇಡ; ಗಾಣಿಗ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆ