ಬೆಂಗಳೂರು: ಸಮುದಾಯದ ಸಾಧಕರು-ಗಣ್ಯರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಕೆಲಸವನ್ನು ಗಾಣಿಗ ಸಮಾಜದ ಹಲವಾರು ಸಂಘಗಳು ಹಲವು ವರ್ಷಗಳಿಂದ ಮಾಡುತ್ತಲೇ ಬಂದಿವೆ. ಆ ಮೂಲಕ ಸಮಾಜದ ಪ್ರತಿಭೆಗಳನ್ನು ಬೆಳಕಿಗೆ ತರುವ, ಅವರ ಸಾಧನೆ ಗುರುತಿಸಿ, ಎಳೆಯರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಮಾಡುತ್ತಿವೆ.
ಅಂಥದ್ದೇ ಒಂದು ಕೆಲಸವನ್ನು ಕಟೀಲು ಗಾಣಿಗ ಸಂಘದವರು ಇತ್ತೀಚೆಗೆ ಮಾಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವರಾಮ ಶೇರಿಗಾರ್ ಶಿಬರೂರು ಇವರನ್ನು ಕಟೀಲು ಗಾಣಿಗ ಸಂಘದವರು ಸನ್ಮಾನಿಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ಇನ್ನಷ್ಟು ಸಾಧನೆ ಮಾಡುವಂತಾಗಲಿ, ಮತ್ತಷ್ಟು ಮೆಚ್ಚುಗೆ-ಮನ್ನಣೆ ಒಲಿದು ಬರಲಿ ಎಂದು ಹಾರೈಸಿದ್ದಾರೆ.
ಸಂಬಂಧಿತ ಸುದ್ದಿ: ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..
ಸಂಬಂಧಿತ ಸುದ್ದಿ: ಕಾರು ಭೀಕರ ಅಪಘಾತ; ಒಟ್ಟು ಒಂದೇ ಕುಟುಂಬದ ನಾಲ್ವರ ಮರಣ: ಗಾಯಗೊಂಡಿದ್ದವರ ಪೈಕಿ ಒಬ್ಬರ ಸಾವು
ಸಂಬಂಧಿತ ಸುದ್ದಿ: ಕರಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮಭಾಯಿ; 4 ದಿನಗಳ ಪ್ರವಾಸದ ಬಳಿಕ ಗುಜರಾತ್ಗೆ ನಿರ್ಗಮನ