Sunday, September 22, 2024
spot_img
More

    Latest Posts

    ತಂದೆಯ ಸ್ಮರಣಾರ್ಥ ಪುತ್ರನಿಂದ ಸಮಾಜಕ್ಕೆ ಧನಸಹಾಯ

    ಬೆಂಗಳೂರು: ಶಿರಸಿಯ ಭೂತೇಶ್ವರ ಪತ್ತಿನ ಸಹಕಾರ ಸಂಘ ನಿಯಮಿತದ ನಿರ್ದೇಶಕ ವಿನಾಯಕ‌ ವಸಂತ ಶೆಟ್ಟಿ ಅವರು ತಮ್ಮ ತಂದೆ ವಸಂತ ಸುಬ್ರಾಯ ಶೆಟ್ಟಿ ಅವರ ಸ್ಮರಣಾರ್ಥ ಗಾಣಿಗ ಸಮಾಜದ ಸಂಘವೊಂದಕ್ಕೆ ಧನಸಹಾಯ ಮಾಡಿರುತ್ತಾರೆ.

    ಇವರು ತಂದೆಯ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಶಿರಸಿಯ ಗಾಣಿಗ ಸಮಾಜ ಯುವಕ ಸಂಘಕ್ಕೆ ವೈಯಕ್ತಿಕವಾಗಿ‌ 10,005 ರೂಪಾಯಿ ಮತ್ತು ತಾವು ಕಾರ್ಯನಿರ್ವಹಿಸುತ್ತಿರುವ ಶಿರಸಿಯ ಭೂತೇಶ್ವರ ಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ 10,005 ರೂಪಾಯಿ ಸೇರಿ ಒಟ್ಟು 20,010 ರೂಪಾಯಿ ಮೊತ್ತವನ್ನು ಗಾಣಿಗ ಸಮಾಜ ಯುವಕ ಸಂಘಕ್ಕೆ ನೀಡಿರುತ್ತಾರೆ.

    ವಸಂತ ಸುಬ್ರಾಯ ಶೆಟ್ಟಿ

    ಸಂಬಂಧಿತ ಸುದ್ದಿ: ಆಜ್ರಿ ಗೋಪಾಲ ಗಾಣಿಗರಿಗೆ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ

    ಸಂಬಂಧಿತ ಸುದ್ದಿ: ಏಪ್ರಿಲ್‌ 14ರಂದು ಯುವ ಮಾನಸ ಗಾಣಿಗ ಟ್ರಸ್ಟ್‌ ಉದ್ಘಾಟನೆ

    ಸಂಬಂಧಿತ ಸುದ್ದಿ: ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ ಇದೇ ರವಿವಾರ ಉದ್ಘಾಟನೆ

    ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ [email protected] ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ 9449238494ಗೆ ವಾಟ್ಸ್ಆ್ಯಪ್ ಮಾಡಿ.

    Latest Posts

    Read This

    error: Content is protected !!